Pension: ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ! ನೋಡಿ.

ಹಿರಿಯ ನಾಗರಿಕರಿಗೆ ಸಿಗಬೇಕಾದ ಸೌಲತ್ತು ಒದಗಿಸುವುದು ಸರ್ಕಾರದ ಉದ್ದೇಶ ಹಾಗೂ ರಾಜ್ಯ ಸರ್ಕಾರ ಇದಕ್ಕೆ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಿರಿಯ ನಾಗರಿಕರ (Senior Citizens) ಆರೋಗ್ಯಕರ ಹಾಗೂ ಆರ್ಥಿಕ ಜೀವನವನ್ನು ಸುಧಾರಿಸುವ ಸಲುವಾಗಿ ಮಾಸಾಶನ ಹೆಚ್ಚಿಸಲು ಸಿಎಂ ನಿರ್ಧರಿಸಿದ್ದಾರೆ. ಸುಮಾರು 50 ಲಕ್ಷ ಹಿರಿಯ ನಾಗರಿಕರಿಗೆ ರಾಜ್ಯದಲ್ಲಿ ಮಾಸಾಶನ ಒದಗಿಸಲಾಗುತ್ತಿದೆ. ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ (CM Siddaramaiah) ಅವರು “ಹಿರಿಯರ ಜೀವನ … Read more

Ration Card: ರೇಷನ್ ಕಾರ್ಡ್ ಪಡೆಯಲು ಹೊಸ ರೂಲ್ಸ್! ರಾಜ್ಯಾದ್ಯಂತ ನಿಯಮ ಬದಲು.. ನೋಡಿ.

ಆಹಾರ ಇಲಾಖೆ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದು, ಪಡಿತರ ಚೀಟಿ ಹೊಂದಿರುವವರಿಗೆ ಇದು ಆತಂಕಕಾರಿ ವಿಷಯವಾಗಿದೆ. ರಾಜ್ಯದಲ್ಲಿ ಸುಮಾರು 22 ಲಕ್ಷಕ್ಕೂ ಹೆಚ್ಚಿನ ಪಡಿತರ ಚೀಟಿ (Ration Card) ಅನರ್ಹಗೊಳಿಸುವ ಸಾಧ್ಯತೆ ಇದೆ. ಹೌದು, ಆಹಾರ ಇಲಾಖೆ ಈಗಾಗಲೇ 14 ಮಾನದಂಡಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದುಕೊಂಡಿರುವವರ ರೇಷನ್ ಕಾರ್ಡ್ ರದ್ದಾಗುವ ಎಲ್ಲಾ ಸಾಧ್ಯತೆಗಳು ಇವೆ. ಇಂಥವರಿಗೆ ಸಿಗಲ್ಲ ಇನ್ನು ಮುಂದೆ ರೇಷನ್: 4 ಮಾನದಂಡಗಳ ಪೈಕಿ ಕಾರು 100 ಸಿಸಿ … Read more

Senior Citizens: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ! ಏನದು ತಿಳಿಯಿರಿ.

ಹಿರಿಯ ನಾಗರಿಕರ (Senior Citizens) ಆರ್ಥಿಕ ಜೀವನ ಮತ್ತು ಆರೋಗ್ಯ ಜೀವನವನ್ನು ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರ ಒಂದಲ್ಲಾ ಒಂದು ರೀತಿಯ ನಾವಿನ್ಯ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರಲ್ಲಿ ಇತ್ತೀಚಿಗೆ ಆರೋಗ್ಯ ವಿಮೆ ಯೋಜನೆ ಸದ್ಯದಲ್ಲಿಯೇ ಜಾರಿಗೆ ತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಮಾಸಾಶನ ಹೆಚ್ಚಳ: ರಾಜ್ಯದಲ್ಲಿ ಸುಮಾರು 50.69 ಲಕ್ಷ ಜನರಿಗೆ ಮಾಸಾಶನ ಕೊಡಲಾಗುತ್ತಿದೆ. ರಾಜ್ಯದಲ್ಲಿ 63 ವೃದ್ಧಾಶ್ರಮಗಳನ್ನು … Read more

Gruha Lakshmi Scheme: ಗೃಹಲಕ್ಷ್ಮಿ ಪೆಂಡಿಂಗ್ ಇರುವ 6,000 ರೂಪಾಯಿ ಯಾವಾಗ ಬರಲಿದೆ! ಹೊಸ ಅಪ್ಡೇಟ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್.

Gruha Lakshmi Scheme: ಗೃಹಲಕ್ಷ್ಮಿ ಪೆಂಡಿಂಗ್ ಇರುವ 6,000 ರೂಪಾಯಿ ಯಾವಾಗ ಬರಲಿದೆ! ಹೊಸ ಅಪ್ಡೇಟ್ ಕೊಟ್ಟ ಲಕ್ಹ್ಮೀ ಹೆಬ್ಬಾಳ್ಕರ್. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಿದ ಐದು ಖಾತರಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾಗಿದ್ದು, ಈ ಮೂಲಕ ಮನೆ ಮಾಲೀಕರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಮಹಿಳೆಯರು ಸಣ್ಣಪುಟ್ಟ ಖರ್ಚಿಗೆ ತಮ್ಮ ಕುಟುಂಬದವರನ್ನು ಕೈಯಾಡಿಸದೆ ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 10 ಕಂತುಗಳಿಗೆ ಸರಕಾರ ಮಹಿಳೆಯರಿಗಾಗಿ ಗೃಹ ಲಕ್ಷ್ಮಿ … Read more

Bpl Ration Card: ಬಿಪಿಎಲ್ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್! ಹೊಸ ರೇಷನ್ ಕಾರ್ಡ್ ಈ ದಿನದಂದು ಕೊಡಲಿದ್ದಾರೆ ನೋಡಿ.

Bpl Ration Card: ಬಿಪಿಎಲ್ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್! ಹೊಸ ರೇಷನ್ ಕಾರ್ಡ್ ಈ ದಿನದಂದು ಕೊಡಲಿದ್ದಾರೆ ನೋಡಿ. ಬಿಪಿಎಲ್ ಕಾರ್ಡ್‌ಗಾಗಿ ಜನಜಂಗುಳಿ! ರಾಜ್ಯ ಸರ್ಕಾರದ ಈ ಯೋಜನೆಗೆ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರಕ್ಕೆ ಲಕ್ಷಾಂತರ ಅರ್ಜಿಗಳು ಹರಿದು ಬರುತ್ತಿವೆ. ಹೊಸ ಕಾರ್ಡ್‌ಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಸರ್ವರ್ ಸಮಸ್ಯೆಯಿಂದ ಜನರು ಸ್ವಲ್ಪ ಕಷ್ಟಪಡುತ್ತಿದ್ದಾರೆ. ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿಗಳ ಬೇಡಿಕೆಯು ನಾಟಕೀಯವಾಗಿ ಏರಿದೆ, ರಾಜ್ಯ … Read more

Link Aadhaar To Pahani: ಇನ್ಮುಂದೆ ಬರ ಪರಿಹಾರ ಹಣ ಪಡೆಯಲು ಪಹಣಿಗೆ ಆಧಾರ್ ಲಿಂಕ್ ಆಗಿರಬೇಕು! ಈ ರೀತಿ ಲಿಂಕ್ ಮಾಡಿಸಿ.

Link Aadhaar To Pahani: ಇನ್ಮುಂದೆ ಬರ ಪರಿಹಾರ ಹಣ ಪಡೆಯಲು ಪಹಣಿಗೆ ಆಧಾರ್ ಲಿಂಕ್ ಆಗಿರಬೇಕು! ಈ ರೀತಿ ಲಿಂಕ್ ಮಾಡಿಸಿ. ರೈತರು ತಮ್ಮ ವಾಹನಗಳಿಗೆ ಆಧಾರ್ ಲಿಂಕ್ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಕೂಡಲೇ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ ಲಿಂಕ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು.ಆರ್ ಟಿಸಿಯನ್ನು ಆಧಾರ್ ನೊಂದಿಗೆ ಜೋಡಿಸಲು ಕಂದಾಯ ಇಲಾಖೆ ಮುಂದಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಾದ್ಯಂತ ಈಗಾಗಲೇ ಶೇ.70ರಷ್ಟು ಟಿಸಿಗಳನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದ್ದು, ಶೇ.30ರಷ್ಟು ಬಾಕಿ … Read more

Operation BPL Card: ಇಂತಹ ಕುಟುಂಬದವರ ರೇಷನ್ ಕಾರ್ಡ್ ರದ್ದಾಗಲಿದೆ! ಯಾಕೆ ಅಂತ ಬೇಗ ತಿಳಿದುಕೊಳ್ಳಿ.

Operation BPL Card: ಇಂತಹ ಕುಟುಂಬದವರ ರೇಷನ್ ಕಾರ್ಡ್ ರದ್ದಾಗಲಿದೆ! ಯಾಕೆ ಅಂತ ಬೇಗ ತಿಳಿದುಕೊಳ್ಳಿ. ಖಾತ್ರಿ ವಿಚಾರದಲ್ಲಿ (Congress Guarantee) ಸರ್ಕಾರದ ಮಟ್ಟದಲ್ಲಿ ಭಿನ್ನಾಭಿಪ್ರಾಯದ ಜತೆಗೆ ಭರವಸೆಗಳ ಮುಂದುವರಿಕೆ ಅನುಮಾನ ಎಂದು ಪ್ರತಿಪಕ್ಷಗಳು ಹೇಳುತ್ತಿದ್ದು, ಇದು ಜನರನ್ನು ಗೊಂದಲಕ್ಕೀಡು ಮಾಡಿದೆ. ಇದರ ನಡುವೆಯೂ ಹಲವು ಸಚಿವರು, ಖಾತರಿಗಳ ಮಾನದಂಡದಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದ್ದು, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಕೆಲವು ಷರತ್ತುಗಳನ್ನು ಹಾಕುವ ಮೂಲಕ ಬಿಪಿಎಲ್ ಕಾರ್ಡ್‌ಗೆ (BPL Card) 25,000 ಕೋಟಿ … Read more

Scholarship Karnataka: 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್ ಹಣ! ಈ ರೀತಿ ಅರ್ಜಿ ಹಾಕಿ.

Scholarship Karnataka: 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್ ಹಣ! ಈ ರೀತಿ ಅರ್ಜಿ ಹಾಕಿ. ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನ ಯೋಜನೆ ಜಾರಿಗೊಳಿಸಲಾಗಿದೆ. 2024-25ನೇ ಸಾಲಿನ ಇನ್‌ಸ್ಪೈರ್ ಅವಾರ್ಡ್ಸ್ ಮನಕ್ ವಿದ್ಯಾರ್ಥಿವೇತನವನ್ನು 6 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಹತೆ ಏನಾಗಿರಬೇಕು? ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಇನ್‌ಸ್ಪೈರ್ ಅವಾರ್ಡ್ಸ್ … Read more

Vidyasiri Scholarship: ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500 ರೂಪಾಯಿ ಸಿಗಲಿದೆ! ಬೇಗ ಅರ್ಜಿ ಸಲ್ಲಿಸಿ.

Vidyasiri Scholarship: ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500 ರೂಪಾಯಿ ಸಿಗಲಿದೆ! ಬೇಗ ಅರ್ಜಿ ಸಲ್ಲಿಸಿ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2024-25 ರಲ್ಲಿ ಮೆಟ್ರಿಕ್ ನಂತರದ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ‘ವಿದ್ಯಾಸಿರಿ’ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಶಿಕ್ಷಣ ಸ್ಟೈಫಂಡ್‌ಗೆ ಯಾವ ತರಗತಿಗಳು ಲಭ್ಯವಿದೆ? ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ವಿದ್ಯಾರ್ಥಿವೇತನದ ಮೊತ್ತ ಎಷ್ಟು? ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಅನುದಾನಿತ ಹಾಸ್ಟೆಲ್‌ಗಳಲ್ಲಿ … Read more

Free Bus New Rules: KSRTC ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಶಾಕ್ಪು,ರುಷರಿಗೆ ಗುಡ್ ನ್ಯೂಸ್! ಬೇಗ ತಿಳಿದುಕೊಳ್ಳಿ.

Free Bus New Rules: KSRTC ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಶಾಕ್ಪು,ರುಷರಿಗೆ ಗುಡ್ ನ್ಯೂಸ್! ಬೇಗ ತಿಳಿದುಕೊಳ್ಳಿ. ಹಲೋ ಫ್ರೆಂಡ್ಸ್ ಎಲ್ಲಾ ಕರ್ನಾಟಕದ ಜನತೆಗೆ, ಇಂದು ನಮ್ಮ ದೇಶದಲ್ಲಿ ಇಂಧನ ಅಂದರೆ ಪೆಟ್ರೋಲ್ ಡೀಸೆಲ್ ಪ್ರಾಜೆಕ್ಟ್‌ಗಳಿಗೆ ತುಂಬಾ ಬೇಡಿಕೆಯಿದೆ ಮತ್ತು ಈಗ ಮಹಿಳೆಯರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ ಎಂದು ನಿಮಗೆ ತಿಳಿದಿದೆ. ಅದರಲ್ಲೂ ಈಗ ನಾವು ಗ್ಯಾರಂಟಿ ಯೋಜನೆಯಿಂದ ಉಚಿತ ಪ್ರಯಾಣದ ನಂತರ (ಶಕ್ತಿ ಯೋಜನೆ) ಪ್ರಯಾಣಿಕರು ಬಸ್‌ಗಳಲ್ಲಿ ವಿಪರೀತವಾಗಿ ಬರುತ್ತಿದ್ದಾರೆ, ಹೀಗಾಗಿ … Read more